ದಿನಾಂಕ : 03-03-2026 ನೇ ಮಂಗಳವಾರದಂದು ಕೇತುಗ್ರಸ್ತ ಚಂದ್ರಗ್ರಹಣ ಇರುವುದರ ಪ್ರಯುಕ್ತ ಮದ್ಯಾಹ್ನ 2-00 ಗಂಟೆಯಿಂದ ದಿನಾಂಕ 04-03-2026 ನೇ ಬುಧವಾರದಂದು ಬೆಳಿಗ್ಗೆ 6-30 ರವರೆಗೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನವರ ದರ್ಶನ ಹಾಗೂ ದಾಸೋಹ ನಿಲಯದಲ್ಲಿ ಪ್ರಸಾದದ ವ್ಯವಸ್ಥೆ ಇರುವುದಿಲ್ಲ, ಬುಧವಾರ ಬೆಳಿಗ್ಗೆ ದೇವಸ್ಥಾನದ ಶುದ್ದಿಕರಣ ಹಾಗೂ ಪುಣ್ಯಾಹದ ನಂತರ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಭಕ್ತಾದಿಗಳು ಸಹಕರಿಸಬೇಕಾಗಿ ಮನವಿ.

ದಾಸೋಹ ವ್ಯವಸ್ಥೆ

ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಗಾಗಿ ಹೊಸ ದಾಸೋಹ ನಿಲಯವನ್ನು ನಿರ್ಮಿಸಲಾಗಿದ್ದು, ಒಂದೇ ಬಾರಿ ಒಟ್ಟು ೧೦೦೦ ಜನ ಭಕ್ತಾದಿಗಳು ಕುಳಿತುಕೊಂಡು ಊಟ ಮಾಡಲು ಸ್ಟೈನೆಲೆಸ್ಸ್ ಸ್ಟೀಲ್ ೨೫೦ ಟೇಬಲ್ ಜೊಡಣೆ ಸಹಿತ ೧೦೦೦ ಚೇರ್‌ಗಳನ್ನು ಅಳವಡಿಸಲಾಗಿದೆ,ಅಡುಗೆ ತಯಾರಿಸಲು ಆಧುನಿಕ ಸ್ಟೀಮ್ ಬಾಯ್ಲರ್ ವ್ಯವಸ್ಥೆ, ...

ಯಾತ್ರಿ ನಿವಾಸ್

ಭಕ್ತಾದಿಗಳ ಯಾತ್ರಾತ್ರಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ್ ೩ ಬ್ಲಾಕ್‌ಗಳಲ್ಲಿ ನಿರ್ಮಿಸಲಾಗಿದ್ದು, ಯಾತ್ರಿನಿವಾಸ್ ಬ್ಲಾಕ್-೧ ಒಟ್ಟು ೧೦ ಕೊಠಡಿಗಳಿದ್ದು,ಕೊಠಡಿ ಸಂಖ್ಯೆ-೧ ನ್ನು ಆಫೀಸ್ ರೂಂಗೆ ಹಾಗೂ ಕೊಠಡಿ ಸಂಖ್ಯೆ-೦೭ ನ್ನು ಸ್ಟೋರ್ ರೂಮ್‌ಗೆ ಬಳಸಲಾಗಿದ್ದು, ಪ್ರತಿ ರೂಮ್‌ಗೆ ಅಟಾಚ್ ಬಾತ್‌ರೂಂ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಿಸಿನೀರಿಗೆ ಸೋಲಾರ್

ಆರೋಗ್ಯ ತಪಾಸಣೆ

ಉಚಿತ ಆರೋಗ್ಯ ತಪಾಸಣಾ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರ

ಉಚಿತ ಸಾಮೂಹಿಕ ವಿವಾಹ

ಲಕ್ಷ ದೀಪೋತ್ಸವ

ಪ್ರತಿಭಾ ಪುರಸ್ಕಾರ

ವರಮಹಾಲಕ್ಷ್ಮಿ ಹಬ್ಬ